ಬರಹಗಳನ್ನು ಅಹ್ವಾನಿಸಲಾಗಿದೆ(ತೋಚಿದ್ದನ್ನು ಗೀಚಿ ನಮಗೆ ಕಳುಹಿಸಿ)
ನಿಮ್ಮ ಬರಹಗಳು ನುಡಿ ತಂತ್ರಾಂಶದಲ್ಲಿದ್ದರೆ ಉತ್ತಮ.ಬರಹಗಳನ್ನು ನೇರವಾಗಿ ಸಂಪಾದಕೀಯ ಮಂಡಳಿಗೆ ತಲುಪಿಸಬಹುದಾಗಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ವಿಭಾಗದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರಿಗೆ ಈ ಬ್ಲಾಗ್ ನಲ್ಲಿ ಬರೆಯಲು ಮುಕ್ತ ಅವಕಾಶ ಕಲ್ಪಿಸಲಾಗಿದ. ಇಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತ ಸಹೃದಯಿಗಳು, ಪತ್ರಿಕೋದ್ಯಮಿಗಳು ಹಾಗೂ ಕನ್ನಡ ಪ್ರೇಮಿಗಳು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು. ಇಲ್ಲಿ ಕಥೆ,ಕವನ, ಚುಟುಕು,ವಿಮರ್ಶೆ,ನುಡಿ ಚಿತ್ರ, ಚಿತ್ರ ಕವನ,ಲೇಖನ ಮತ್ತು ಛಾಯಾಚಿತ್ರಗಳನ್ನು ಪ್ರಕಟಿಸಲಾಗುವುದು.
ಬಿತ್ತಿ ವಿಶೇಷಾಂಕ 2017
No comments:
Post a Comment